Archive for August, 2008
Shivallibrahmins.com – First Annual Celebration
Monday, August 25th, 2008 - 6 Comments
Namasthe All, It gives us immense pleasure to invite you with all your Shivalli friends and family to the first annual celebration of our Shivallibrahmins.com team, inaugurated and blessed by Sri Sri Vishwesha Thirtharu of Pejavar Mata- Udupi, and with Sri Sri Vidyaprasanna Thirtharu presided and guided through-out. We are happy as website has became [...]
ಸಂಜೀವನ ಸಂಜೆ – ವೆಬ್ ಸೈಟಿಗೆ ಒಂದು ವರ್ಷದ ಸಂಬ್ರಮ
Monday, August 25th, 2008 - 0 CommentVenkatesha Suprabhatha
Sunday, August 24th, 2008 - 2 CommentsKowsalya supraja Rama poorva sandhya pravarthathe
Uthishta narasardoola karthavyam daivamahnikam (Twice)
Uthishtothishta Govinda uthishta garudadhwaja
Uthishta kamalakantha thrilokyam mangalam kuru (Twice)
Shri Lalitha Sahasranama Stotram
Sunday, August 24th, 2008 - 0 CommentLalita Sahasranama is the set of stotras containing 1000 names of Divine Mother Duurga, organised in the form of hymns. Lalita Sahasranamam is a sacred text for the worship of Devi Lalita, and is also used in the worship of various forms- Durga, Kali, Lakshmi, Saraswati, Bhagavathi, etc. It is a principal text of Shakti [...]
Shri Vishnu Sahasranamavali
Sunday, August 24th, 2008 - 4 Comments“Vishnu sahasranama” is a set of shlokas constructed by the list of 1,000 names of one of the main forms of God in Hinduism and the supreme personification of Vaishnava Brahmans “Lord Vishnu.”. This is also one of the sacred most and commonly chanted stotras in Hinduism. According to the “Anushasanaparva” of the epic Mahabharata, [...]
Shri Vishnu Sahasranama Stotram
Sunday, August 24th, 2008 - 7 Comments“Vishnu sahasranama” is a set of shlokas constructed by the list of 1,000 names of one of the main forms of God in Hinduism and the supreme personification of Vaishnava Brahmans “Lord Vishnu.”. This is also one of the sacred most and commonly chanted stotras in Hinduism. According to the “Anushasanaparva” of the epic Mahabharata, [...]
Mangalore
Friday, August 22nd, 2008 - 0 Comment
Several organizations, temples and cultural bodies of Mangalore and Udupi have planned several cultural activities and competitions, particularly the ‘Mosaru Kudike’, on the occasion of Sri Krishna Janmasthami on Sunday. Several Hindu associations have erected wooden towers to hang decorated earthen pots from top at various places in the city. Pots of various colors contain [...]
Udupi
Thursday, August 21st, 2008 - 0 Comment
This temple town which is also the world seat of Madhwa Philosophy is in the alacrity of celebrating the Krishna Janmashtami. It is truly an abode of lord Krishna who gave the glimpses of his presence just 400 years ago when he gave the Darshan to Kanakadasa the singing saint belonged to Kuruba community (Shepherd) [...]
Ganesha Chaturthi
Monday, August 18th, 2008 - 1 Comment
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ | ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ || ಸುಮುಖಶ್ಚ ಏಕದಂತಶ್ಚ ಕಪಿಲೋ ಗಜಕರ್ಣಕಃ ಲಂಬೋಧರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ || ಧೂಮಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ ದ್ವಾದಶೈತಾನಿ ನಾಮಾನಿ ಯ ಪಠೇತ್ ಶ್ರುಣುಯಾದಪಿ || ವಿದ್ಯಾರಂಭೇ ವಿವಾಹೇಚ ಪ್ರವೇಶೇ ನಿರ್ಗಮೇತಥಾ ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಸ್ತಸ್ಯನ ಜಾಯತೇ || ಸುಮುಖ, ಏಕದಂತ, ಗಜಕರ್ಣಕ, ಲಂಬೋಧರ, ವಿಕಟ, ವಿಘ್ನರಾಜ, ಗಣಾಧಿಪ, ಧೂಮಕೇತು, ಗಣಾಧ್ಯಕ್ಷ, ಫಾಲಚಂದ್ರ, ಗಜಾನನ ಹೀಗೆ ಗಣಪತಿಯ ಹನ್ನೆರಡು ಹೆಸರುಗಳನ್ನು ಯಾರು ಓದುತ್ತಾರೋ [...]
Taptamudradharane
Monday, August 18th, 2008 - 8 Commentsಮಾನಸಿಕ ಸಂಸ್ಕಾರ ಹಾಗೂ ದೈಹಿಕ ಸಂಸ್ಕಾರ ಎಂದು ಜೀವನದಲ್ಲಿ ಎರಡು ಬಗೆಯ ಸಂಸ್ಕಾರಗಳಿವೆ. ಭಗವನ್ನಾಮಸ್ಮರಣೆ ಮೊದಲಾದುವು ಮಾನಸಿಕ ಸಂಸ್ಕಾರವಾದರೆ, ತಪ್ತಮುದ್ರಾಧಾರಣ ಮೊದಲಾದುವು ದೈಹಿಕ ಸಂಸ್ಕಾರ. ಇದು ವಿಷ್ಣು ಸಂಬಂಧಿ ವ್ರತವಗಿದ್ದು ಇದನ್ನು ವೈಷ್ಣವ ದೀಕ್ಷೆ ಎನ್ನುವರು. ಈ ದೀಕ್ಷೆಯು ವಿಷ್ಣುವಿನ ದಾಸ್ಯಭಾವವನ್ನು ಒಪ್ಪಿಕೊಳ್ಳುವ ಸಂಸ್ಕಾರ. ————————————————– “ತಪ್ತಮುದ್ರಾಧಾರಣೆ”ಯ ಪ್ರಯುಕ್ತ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ ಇವರು ಇದರ ಮಹತ್ವ ಹಾಗೂ ವಿಚಾರಗಳೊಂದಿಗೆ ಅಭಿಮಾನದಿಂದ ನಮ್ಮ ಸಮಾಜವನ್ನು ಉದ್ದೇಶಿಸಿ [...]
Ananta Chaturdhashi
Monday, August 18th, 2008 - 0 Commentಅನಂತ ಮೂರ್ತಯೇ ವಿಶ್ವಾತ್ಮನ್ ಅನಂತಾಯ ನಮೋನಮಃ | ಅನಂತನಾಮಕನಾದ ಶೇಷನ ಮೇಲೆ ಶಯನವಾದ ಕೌಂಡಿನ್ಯ ಮುನಿ ವರದನಾದ ಚತುರ್ದಶ ನಾಮದಿಂದ ನಮಸ್ಕರಿಸಲ್ಪಡುವ ಅನಂತಪದ್ಮನಾಭ ಸ್ವಾಮಿಯನ್ನು ವ್ರತಸ್ಥನಾಗಿ ಸಪತ್ನೀಕನಾಗಿ ಭಕ್ತಿಶ್ರದ್ಧೆಯಿಂದ ಪೂಜಿಸುವ ವಿಧಾನವೇ ಅನಂತವೃತ. ಶ್ರೀಮದ್ಭವಿಷ್ಯೋತ್ತರ ಪುರಾಣದಲ್ಲಿ ಬರುವ ಅನಂತವೃತದ ಮಹಾತ್ಮೆ ಇಂತಿದೆ. ಪೂರ್ವದಲ್ಲಿ ಭಾಗೀರಥೀನದಿ ತೀರದಲ್ಲಿ ಧರ್ಮರಾಜನು ರಾಜಸೂಯಯಾಗವನ್ನು ಮಾಡುತ್ತಿರಲು ಕೌರವರಿಗೆ ಅಲ್ಲಿ ಅವಮಾನವಾಗುತ್ತದೆ. ಆಗ ಅವರು ದ್ವೇಷ ಸಾಧನೆಗಾಗಿ ಪಾಂಡವರಲ್ಲಿ ಪಗಡೆಯಾಟವನ್ನು ಆಡಿ ಮೋಸದಿಂದ ಸೋಲಿಸಿದರು. ಆನಂತರ ಸೋತು ವನವಾಸಿಗಳಾದ ಪಾಂಡವರ ಯೋಗಕ್ಷೇಮ ವಿಚಾರಿಸಲು ಶ್ರೀಕೃಷ್ಣನು [...]
Raghavendra Swami Aradhane
Monday, August 18th, 2008 - 1 Commentಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ವ್ರತಾಯ ಚ | ಭಜತಾಂ ಕಲ್ಪವೃಕ್ಷಾಯ ನವ್ಮತಾಂ ಕಾಮಧೇನವೇ || ಕ್ರಿ.ಶ. 1595 ನೇ ಇಸವಿ ಮನ್ಮಥ ನಾಮ ಸಂವತ್ಸರದ ಪಾಲ್ಗುಣ ಶುದ್ಧ ಸಪ್ತಮಿ ಗುರುವಾರದಂದು ಅವತರಿಸಿದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಎ೦ದೇ ಪ್ರಸಿದ್ಧಿ ಪಡೆದವರು. ವಿಷ್ಣು ಸರ್ವೋತ್ತಮತ್ವವನ್ನು ಸರ್ವದಾ ಪ್ರತಿಪಾದಿಸಿದ ರಾಯರು ಅನಿಶ್ಚಯತೆಯಿಂದ ತತ್ತರಿಸುತ್ತಿರುವ ಮನುಷ್ಯರ ಅಸ್ವತಂತ್ರವನ್ನು ತಮ್ಮ ವಿದ್ವತ್ಪೂರ್ಣ ಗ್ರಂಥಗಳ ಮೂಲಕ ಲೋಕದ ಜನಕ್ಕೆ ಅರಿವು ಮಾಡಿಕೊಟ್ಟವರು. ವೈದಿಕ ಶ್ರೇಷ್ಠರೂ ಆಗಿದ್ದ ಶ್ರೀ ರಾಘವೇಂದ್ರ ಪ್ರಭುಗಳು [...]
ವೇದಗಳಲ್ಲಿ ಗೋ ಪ್ರಶಂಸೆ
Monday, August 18th, 2008 - 0 Comment- ಡಿ ಸುಗುಣಾ ಬಿ. ತಂತ್ರೀ, ತಾಂತ್ರಿಕ ಸದನ, ಉಬ್ರಂಗಳ, ಅಂಚೆ : ಕುಂಬಡಾಜೆ – ೬೭೧೫೫೧ ದೂರವಾಣೀ (08998) 284301 ಗೋವುಗಳು ಸಂಪೂರ್ಣ ವಿಷ್ಣುಮಯವಾಗಿದೆ. ವಿಷ್ಣು’ಎ೦ಬ ಶಬ್ದವು ಭಗವಂತನ ವಿರಾಡ್ರೂಪೀ ವಾಚಕವಾಗಿದೆ. ಭಗವತ್ಸ್ವರೂಪರಾದ ಶ್ರೀ ವೇದವ್ಯಾಸರು ಮಹಾಭಾರತದಲ್ಲಿ ಯುಧಿಷ್ಟಿರ ಮಹಾರಜನಿಗೆ ಗೋವಿನ ಮಹಿಮೆಯನ್ನು ’ಗೋಸಾವಿತ್ರೀ ಸ್ತೋತ್ರ’ದಲ್ಲಿ ಬಣ್ಣಿಸುತ್ತಾ ಗೋವು ವಿರಾಡ್ರೂಪೀ ಭಗವಂತನ ಸ್ವರೂಪವಾಗಿದ್ದು, ಎಲ್ಲಾ ಪಾಪಗಳಿಂದ ಮುಕ್ತನಾಗಲು ಹಾಗೂ ಭಗವಂತನ ಅನುಗ್ರಹವನ್ನು ಪಡೆಯಲು ಸುಲಭ ಹಾಗೂ ಸರಳ ರೀತಿಯಲ್ಲಿ ಆರಾಧಿಸಿ ತುಷ್ಟಿಗೊಳಿಸಬಲ್ಲ ’ದೇವತೆ’ಯಾಗಿದೆ ಎ೦ದು ವಿವರಿಸುವರು. [...]
Deepavali
Monday, August 18th, 2008 - 5 Commentsಪ್ರಸ್ತುತ ಸುಬ್ರಹ್ಮಣ್ಯ ಮಠಾಧೀಶರಾಗಿರುವ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪಾವಳಿಯ ಈ ಸಂದರ್ಭದಲ್ಲಿ ವಿಶೇಷ ಅನುಗ್ರಹವನ್ನು ನೀಡಿರುತ್ತಾರೆ. ಇವರ ಅನುಗ್ರಹ ಸಂದೇಶ ಇಲ್ಲಿದೆ. [Audio clip: view full post to listen] ಆಶ್ವಯುಜ ಪ್ರಾರಂಭ ನವರಾತ್ರಿಯೆಂದರೆ, ಮುಕ್ತಾಯ ದೀಪಾವಳೀಯಲ್ಲಾಗುತ್ತದೆ. ದೀಪಾವಳೀ ಹಬ್ಬವು ಸುಮಾರು ೧೫ ದಿನಗಳ ಕಾಲ ಮನೆ ತುಂಬ ದೀಪದ ಹಣತೆ ಹಚ್ಚಿ ದೀಪಾವಳಿಯನ್ನಚರಿಸುವ ಸಂಬ್ರಮದ ಹಬ್ಬವಾಗಿದೆ. ಲೋಕದಲ್ಲಿ ಕತ್ತಲಾದಾಗ ದೀಪಗಳಿಂದ ಬೆಳಕು ಹಾಗೂ ದೀಪಗಳ ಪೂಜೆ ನಡೆಯುವ ಕಾರಣ ಈ ದಿವಸಗಳಿಗೆ [...]
Narasimha Jayanthi
Monday, August 18th, 2008 - 0 Comment
ಧರ್ಮವನ್ನು ಎತ್ತಿ ಹಿಡಿಯಲು ಭಗವಂತ ಹಲವು ಅವತಾರವನ್ನು ಧರಿಸಿದ. ಅವತಾರ ಎ೦ದರೆ ಇಳಿದು ಬರುವುದು. ಅಧರ್ಮದ ದುಷ್ಟ ಶಕ್ತಿಗಳ ನಿರ್ನಾಮಕ್ಕೆ ಹಾಗೂ ಸತ್ ಶಕ್ತಿಗಳ ಉದ್ಧಾರಕ್ಕೆ ಭಗವಂತ ಅವತರಿಸಿದ. ನಮ್ಮ ಮನುಕುಲವನ್ನು ಉದ್ಧಾರ ಮಾಡಲಿಕ್ಕೆ ಭಗವಂತನ ಅವತಾರ. ಅನೇಕ ಅವತಾರ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ ಇವುಗಳು ಪ್ರಸಿದ್ಧವಾದುದು. ಹತ್ತು ಅವತಾರಗಳಲ್ಲಿ ವಿಶಿಷ್ಟವಾದ ಅವತಾರ ಯಾವುದೆಂದರೆ ಅದು ನರಸಿಂಹ ಅವತಾರ. ಒಮ್ಮೆ ಸನಕಾದಿ ಮುನಿಗಳು ಭಗವಂತನ ದರ್ಶನಕ್ಕೆಂದು ಬಂದಾಗ [...]
ವಸಂತ ವೇದ ಪಾಠ ಶಿಬಿರದ ಸಮಾರೋಪ ಸಮಾರಂಭ , ಬೆಳ್ತಂಗಡಿ ತಾಲೂಕು – 04-05-2008
Monday, August 18th, 2008 - 0 Commentಹಲವಾರು ಘನ ಉದ್ದೇಶಗಳನ್ನಿಟ್ಟುಕೊಂಡು ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಬೆಳ್ತಂಗಡಿ ತಾಲೂಕು ತುಳು ಶಿವಲ್ಲಿ ಸಂಘವು ೨೦೦೫ ರಿಂದ ಮೊದಲ್ಗೊಂಡು ಉಪನೀತ ವಟುಗಳಿಗಾಗಿ ವಸಂತ ವೇದಪಾಠ ಶಿಬಿರವನ್ನು ನಡೆಸುತ್ತಾ ಬರುತ್ತಿರುವುದು ಸಮಾಜಬಾಂಧವರಿಗೆ ಹೆಮ್ಮೆಯ ವಿಚಾರ. ಈ ವರ್ಷದ ಶಿಬಿರದ ಸಮಾರೋಪ ಕಾರ್ಯಕ್ರಮವು ದಿನಾಂಕ ೦೪.೦೫.೨೦೦೮ ರಂದು ಆದಿತ್ಯವಾರ ಪೂರ್ವಾಹ್ನ ಕುಮಾರ ಅಮೋಘ ಮತ್ತು ಕುಮಾರ ಅಶ್ವಿನ್ ಇವರ ಗಣೇಶಸ್ತುತಿಯೊಂದಿಗೆ ಪ್ರಾರಂಭವಾಯಿತು. ಸಂಘದ ಕಾರ್ಯದರ್ಶಿ ಶ್ರೀ ರಾಜಾರಾಮಶರ್ಮರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಸಂಕ್ಷಿಪ್ತ ವರದಿಯ ಸಿಂಹಾವಲೋಕನ ಮಾಡಿದರು. ಶಿಬಿರದ [...]
ಬೆಳ್ತಂಗಡಿ ತಾಲೂಕು ಶಿವಳ್ಳಿ ಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ – ಒ೦ದು ವರದಿ
Monday, August 18th, 2008 - 0 Commentಬೆಳ್ತಂಗಡಿ ತಾಲೂಕುತುಳು ಶಿವಳ್ಳಿ ಬ್ರಾಹ್ಮಣ ಸಂಘ (ರಿ.) ಇದರ ವಾರ್ಷಿಕ ಮಹಾಸಭೆಯು ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ ೦೬/೦೧/೨೦೦೮ ರಂದು ಭಾನುವಾರ ಪೂರ್ವಾಹ್ನ ಗಂಟೆ ೧೦-೦೦ ರಿಂದ ಉಜಿರೆ ಶ್ರೀ ಜನಾರ್ದನ ಸ್ವಾಮೀ ದೇವಾಲಯದ ವಠಾರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಲೇಖಕರೂ, ಸಂಶೋಧಕರೂ, ಪ್ರಾಧ್ಯಪಕರೂ, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದವರೂ, ಬ್ರಾಹ್ಮಣ ಸಮಾಜದ ಮುಕುಟಪ್ರಾಯರೂ ಆಗಿರುವ, ಅಖಿಲ ಭಾರತ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಕೆ. ಪಿ. ಪುತ್ತೂರಾಯರು ವಿಶೇಷ ಅಭ್ಯಾಗತರಾಗಿ ಆಗಮಿಸಿ ಲೋಕಾನುಭವದ ತಳಹದಿಯಲ್ಲಿ [...]
ಪುತ್ತೂರಿನಲ್ಲಿ ವೈಭವದ ಚಿಣ್ಣರ ಮೇಳ – ದಿನಾ೦ಕ 25-12-2007
Monday, August 18th, 2008 - 0 Comment
ಶಿವಳ್ಳಿ ಸಂಪದ (ರಿ), ಪುತ್ತೂರು ಮತ್ತು ಶಿವಳ್ಳಿ ಸಂಪದ, ನರಿಮೊಗರು ವಲಯ, ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಶಿವಳ್ಳಿ ಪ್ರತಿಭಾ ಸಂಗಮ -ಚಿಣ್ಣರ ಮೇಳ ಕಾರ್ಯಕ್ರಮವು 25-12-2007 ರಂದು ನರಿಮೊಗರುವಿನ ಸಾಂದೀಪನಿ ವಿದ್ಯಾಲಯದಲ್ಲಿ ಜರಗಿತು. ದ್ವಿತೀಯ ಪಿ.ಯು.ಸಿ. ಒಳಗಿನ ಚಿಣ್ಣರಿಗಾಗಿ ಮೀಸಲಿಟ್ಟ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಭಾನ್ವಿತ ವಿದ್ಯಾರ್ಥಿಯಾದ ಮಾ| ಅಚ್ಯುತ ಪಾಂಗಣ್ಣಾಯ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕು| ಸ್ನೇಹಾ ಹೆಬ್ಬಾರ್ ನಿರ್ವಹಿಸಿದರು. ಸಭಾಕಾರ್ಯಕ್ರಮದ ಮೊದಲು ಧ್ವಜಾರೋಹಣವನ್ನು ಕು| ಅಭಿಜ್ಞಾ ಕಲ್ಲೂರಾಯ ಇವರು ನೆರವೇರಿಸಿದರು. [...]
ಸೋದೆ ಮಠಾಧೀಶ ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರು ಭಗವದೈಕ್ಯ
Monday, August 18th, 2008 - 0 Comment
ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರು ಶಿರಸಿ ಸಮೀಪದ ಸೋಂದಾ ವಾದಿರಾಜ ಶಾಖಾ ಮಠದಲ್ಲಿ ದಿನಾಂಕ 18-08-2007 ರಂದು ಶನಿವಾರ ಮಧ್ಯಾಹ್ನ 1.45 ರ ಹೊತ್ತಿಗೆ ದೇಹತ್ಯಾಗ ಪೂರ್ವಕ ಪರಂಧಾಮ ವನ್ನೈದಿದರು. ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಸಕ್ರಿಯರಾಗಿದ್ದ ಶ್ರೀಗಳು ರಾಮ ರಾಮ ಎನ್ನುತ್ತಲೇ ಭಗವದೈಕ್ಯರಾದರು. ಆಗಸ್ಟ್ ೮ ರಂದು ಸೋದೆ ವಾದಿರಾಜ ಶಾಖಾ ಮಠದಲ್ಲಿ ಚಾತುರ್ಮಾಸವನ್ನು ಆರಂಭಿಸಿದ ಶ್ರೀಗಳು ಎ೦ದಿನಂತೆಯೆ ಅಂದು ಬೆಳಿಗ್ಗೆ ೪.೩೦ ಕ್ಕೆ ಎದ್ದು [...]
ವೆಬ್ಸೈಟ್ ಉದ್ಘಾಟನಾ ಸಮಾರಂಭ – ದಿನಾಂಕ 05-08-2007, ಪೂರ್ಣಪ್ರಜ್ಞ ವಿದ್ಯಾಪೀಠ
Monday, August 18th, 2008 - 0 Commentನಮ್ಮ ವೆಬ್ಸೈಟ್ ಉದ್ಘಾಟನಾ ಸಮಾರಂಭವು ದಿನಾಂಕ 05-08-2007 ರಂದು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು. ಸಾಯಂಕಾಲ 05.30 ಘಂಟೆಗೆ ಸಭೆ ಪ್ರಾರಂಭವಾಯಿತು. ಅದಾಗಲೇ 200 ಜನರು ಕುಳಿತುಕೊಳ್ಳಬಹುದಾದಂತಹ ಆ ಸಭಾಭವನದಲ್ಲಿ ಖಾಲಿ ಕುರ್ಚಿಗಳೇ ಇಲ್ಲದಂತಾಯಿತು. ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವೇಶತೀರ್ಥಶ್ರೀಪಾದಂಗಳವರು ಹಾಗೂ ವೆಬ್ಸೈಟ್ನ ಮಾರ್ಗದರ್ಶಕರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗವಳವರು ಬಂದು ವೇದಿಕೆಯಲ್ಲಿ ಆಸೀನರಾದರು. ತದನಂತರದಲ್ಲಿ ಅಥಿತಿಗಳಾದ ಕೇ.ವಿ. ಎರ್ಕಾಡಿತ್ತಾಯರು, ಪಿ.ಜೆ ಬಾಗಿಲ್ತಾಯರು, ಬಾಲಕೃಷ್ಣ ರಾವ್ ಮತ್ತು ಗೀತಾ ವಾಸುದೇವರಾವ್ ಇವರುಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ನಂತರ ಸಭೆಯ [...]
