Highslide for Wordpress Plugin

Join us

Search

News letter

    Fill out the email below to get website updates.

 
 
 

Make a donation

Archive for June, 2009

ಗೆಲುವಿಗೆ ಬೇಕಾದ ಸಕಲಬಲನೀಡಲು ಸರ್ವ ಭೂತಗಳಲ್ಲಿ ನೆಲೆಸಿರುವ ಅಪರಾಜಿತಾ ದೇವಿ

Saturday, June 20th, 2009 - 0 Comment

-ಹರಿದೇವೀಕ್ರೃಪಾ, ಮುನ್ನೂರು ದುರ್ಗಾ ಸಪ್ತಶತೀ ಏಳು ನೂರು ಶ್ಲೋಕಗಳುಳ್ಳ ದೇವೀ ಮಾಹಾತ್ಮೆ. ದೇವೀ ಉಪಾಸಕರ ಪರಮ ಪವಿತ್ರ ಗ್ರ್ರಂಥ . ದುರ್ಗಾದೇವಿಯ ಅರ್ಚನೆ, ಆರಾಧನೆ, ಹೋಮ, ಹವನ, ನಮಸ್ಕಾರಗಳಲ್ಲಿ ಸಪ್ತಶತೀ ಪಾರಾಯಣ  ಅವಿಭಾಜ್ಯ ಅಂಗವಾಗಿದೆ. ಅಪರಾಜಿತಾ ಸ್ತೊತ್ರವು ಸಪ್ತಶತೀ ಗ್ರಂಥದಲ್ಲಿರುವ ಹಲವಾರು ಮೌಲಿಕ ಮಹತ್ವವುಳ್ಳ ಸ್ತೋತ್ರಗಳಲ್ಲಿ ಒಂದಾಗಿದೆ. ಈ ಸ್ತೋತ್ರದ ಹಿನ್ನೆಲೆಯೂ ರೋಚಕವಾಗಿದೆ. ದೇವರಾಜನಾದ  ದೇವೇಂದ್ರ ಹಾಗೂ ಅವನ ಆಪ್ತ ಕಾರ್ಯಕರ್ತರಾದ ಅಗ್ನಿ, ಯಮ, ವರುಣ, ಕುಬೇರ ಮೊದಲಾದ ದೇವಗಣಗಳು ಆಸುರೀ ಶಕ್ತಿಗಳಿಂದ  ಸೋಲನ್ನನುಭವಿಸಿ, ಪರಿತಪಿಸುತ್ತಿರುವಾಗ, ಕಷ್ಟ [...]