ಜಗನ್ನಾಥದಾಸರ  ಪುಣ್ಯದಿನ – ಭಾದ್ರಪದ ಶುಕ್ಲಪಕ್ಷ   ನವಮಿ

ಜಗನ್ನಾಥದಾಸರ  ಪುಣ್ಯದಿನ 

       ಭಾದ್ರಪದ ಶುಕ್ಲಪಕ್ಷ   ನವಮಿಯಂದು  ಜಗನ್ನಾಥದಾಸರ  ಆರಾಧನೆಯು  ಮಾನ್ವಿಯಲ್ಲಿ  ವಿಜೃಂಭಣೆಯಿಂದ  ನಡೆಯುತ್ತದೆ. 

‘ಹರಿಕಥಾಮೃತಸಾರ’ ವೆಂಬ ಮೇರುಕೃತಿ ಯನ್ನು  ರಚಿಸಿ  ಶಾಸ್ತ್ರದ  ಪ್ರಮೇಯಗಳನ್ನು  ಕನ್ನಡದಲ್ಲಿ  ಮನೆಮಂದಿಗೆಲ್ಲಾ  ತಲುಪಿಸಿದ  ದಾಸರು  ಇವರು.

 

   ಜಲಜೇಷ್ಟನಿಭಾಕಾರಂ   ಜಗದೀಶಪದಾಶ್ರಯಮ್ |

             ಜಗತೀತಲವಿಖ್ಯಾತಂ       ಜಗನ್ನಾಥಗುರುಮ್   ಭಜೇ ||

 

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.