ಅಕ್ಷೋಭ್ಯತೀರ್ಥರ  ಆರಾಧನೆ 

    ಇವರು  ಟೀಕಾಕೃತ್ಪಾದರ  ಗುರುಗಳು. ವೃಂದಾವನ  ಮಳಖೇಡದಲ್ಲಿದೆ. ಮಾರ್ಗಶಿರ ಕೃಷ್ಣಪಂಚಮಿಯಂದು  ಇವರ  ಆರಾಧನೆ. 

     ಯೋ  ವಿದ್ಯಾರಣ್ಯವಿಪಿನಂ  ತತ್ವಮಸ್ಯಸಿನಾಚ್ಛಿನತ್ |

     ಶ್ರೀಮದಕ್ಷೋಭ್ಯತೀರ್ಥಾಯ  ನಮಸ್ತಸ್ಮೈ  ಮಹಾತ್ಮನೇ || 

 

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.