ಭೀಷ್ಮಪಂಚಕವೃತ – ಕಾರ್ತಿಕ  ಶುಕ್ಲಏಕಾದಶಿ

 ಕಾರ್ತಿಕ  ಶುಕ್ಲ ಏಕಾದಶಿಯಿಂದ  ಆರಂಭಿಸಿ ಹುಣ್ಣಿಮೆಯ ತನಕ ಐದು ದಿನಗಳಲ್ಲಿ ವಿಷ್ಣು ಪ್ರೀತಿಗಾಗಿ 

ಉಪವಾಸನ್ನಾಚರಿಸುವ  ವ್ರತವು ಭೀಷ್ಮಪಂಚಕವೆಂದು ಪ್ರಸಿದ್ಧ. ಈ ವ್ರತಕ್ಕೂ ಉದ್ಯಾಪನಾದಿ ವಿಧಿಗಳಿವೆ.

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.