ದತ್ತಾತ್ರೇಯಜಯಂತೀ 

    ಮಾರ್ಗಶೀರ್ಷ  ಹುಣ್ಣಿಮೆಯಂದು  ಅತ್ರಿಪುತ್ರದತ್ತನ  ಅವತಾರ. ದತ್ತಾತ್ರೇಯನು  ಭಗವಂತನ  ಅವತಾರವಾಗಿದ್ದರೂ  ಬುದ್ಧನಂತೆ  ಋಷಭನಂತೆ  ಮೋಹಾವತಾರ.  ಜ್ಞಾನವನ್ನಿತ್ತ  ರೂಪವಾಗಿದ್ದರೂ ಸುರಾಪಾನ -ವಿಚಿತ್ರಭಕ್ಷ್ಯಾದಿ  ಆಚಾರಗಳಿಂದ  ಮೋಹಗೊಳಿಸುವ  ದತ್ತಾತ್ರೇಯನ  ಜಯಂತಿಯನ್ನು  ಆಚರಿಸುವ  ಸಂಪ್ರದಾಯ  ವೈಷ್ಣವಬ್ರಾಹ್ಮಣರಲ್ಲಿಲ್ಲ. ಅಲ್ಲದೆ  ವೈವಸ್ವತ  ಮನ್ವಂತರದ  ಹತ್ತು  ಅವತಾರಗಳಲ್ಲಿ  ಸೇರದಿರುವುದರಿಂದ  ಅರ್ಘ್ಯದಾನಾದಿ  ಪ್ರಕ್ರಿಯೆಯೂ  ಇರುವುದಿಲ್ಲ.  ದತ್ತಜಯಂತಿಯನ್ನು  ಆಚರಿಸಬಾರದೆಂದೇನೂ  ಇಲ್ಲ. 

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.