ವಿಜಯದಾಸರ ಆರಾಧನೆ-ಕಾರ್ತಿಕ ಶುದ್ಧ ದಶಮಿ

ದಾಸಸಾಹಿತ್ಯದ  ಧ್ರುವತಾರೆ ವಿಜಯಾರ್ಯರು. ನೂರಾರು ದೇವರ ನಾಮಗಳನ್ನು,ಸುಳಾದಿಗಳನ್ನೂ ರಚಿಸಿ ವಿಜಯವಿಠ್ಠಲನ ಸೇವೆಗೈದ ಇವರ ಆರಾಧನೆ ಕಾರ್ತಿಕ ಶುದ್ಧ ದಶಮಿಯಂದು ಚಿಪ್ಪಗಿರಿಯಲ್ಲಿ ನಡೆಯುತ್ತದೆ.

 

      ಅಜ್ಞಾನತಿಮಿರಚ್ಛೇದಂ   ಬುದ್ಧಿಸಂಪತ್ಪ್ರದಾಯಕಮ್  |

     ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯಗುರುಂ ಭಜೇ  ||

 

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.